ಒಬ್ಬ ಮಾನಸಿಕ ಅಸ್ವಸ್ಥನ ಮೂಲಕ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೈತರ ಸಾಲ ಮನ್ನಾ ಮಾಡಿಸುವ ರೈತರ ಉಳಿವಿಗೆ ಒಂದು ಸಂದೇಶವನ್ನು ನೀಡುವ ಚಿತ್ರ ದಿಗ್ವಿಜಯ... 👍👌 ನಿಜವಾಗಿಯೂ ಇಂಥ ...more
ರೈತರ ಆತ್ಮಹತ್ಯೆ ಗೆ ಈ ಸಿನಿಮಾದಲ್ಲಿ ಉತ್ತರ ಇದೆ...🙏 ಎಲ್ಲಾ ರೈತರು, ಪ್ರಜಾನಾಯಕರು, ಜನ ಸಾಮಾನ್ಯರು ಈ ಚಿತ್ರ ನೋಡಬೇಕು ...👌 ಮಾಧ್ಯಮ ದ ಶಕ್ತಿ ಏನು ಎಂದು ತೋರಿಸಿದರು...👏 ಜೈ ...more
ಯುವ ಪ್ರತಿಭೆಗಳ "ದಿಗ್ವಿಜಯ" ಚಿತ್ರ ನಿಜವಾಗಿಯೂ ವಿಜಯ ಆಯಿತು...🔥 ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ನಿರ್ದೇಶಕ ದುರ್ಗಾ ಪಿ. ...more
Guys, if you have not watched a movie that gives an inspirational onset, I recommend Live because this would not let you stay away from that spark you ...more
The belief of making something very interesting was performed well. I think everyone should watch this movie again and again.....🔥